ಲಲಿತ್ ಮೋದಿ, ನೀರವ್ ಮೋದಿ ಮಾಡಿದಂತ ದ್ರೋಹವನ್ನೇ ಪ್ರಧಾನಿ ಮಾಡ್ತಿದ್ದಾರೆ..: ಸುಧೀರ್ ಕುಮಾರ್ ಮರೋಳಿ<br /><br />► ಇಷ್ಟೆಲ್ಲಾ ಅನಾಹುತ ಆಗಿದ್ರೂ ಮೋದಿ ಇದುವರೆಗೂ ಭೇಟಿ ಕೊಟ್ಟಿಲ್ಲ: ರಮಾನಾಥ ರೈ <br /><br />► "ವೋಟಿಗಾಗಿ ರಾಜಕಾರಣ ಮಾಡುವವರಿಂದಾಗಿ ದೇಶ ಇಂದು ಈ ಪರಿಸ್ಥಿತಿಗೆ ತಲುಪಿದೆ.."<br /><br />► ಮಂಗಳೂರು : ಮಣಿಪುರ ಹಿಂಸಾಚಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ<br /><br />#varthabharati #congress #protest #lalitmodi #niravmodi #mangaluru #ramanatharai #sudheerkumarmaroli